Posts

Showing posts from June, 2025

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜುಲೈ 1 ರಂದು 'ಇಂಡಿಯನ್ ಮೆಡಿಕಲ್ ಅಸೋಸಿಯೇಷನ್' ವತಿಯಿಂದ "ವೈದ್ಯರ ದಿನಾಚರಣೆ" ನಡೆಯಲಿದೆ.

Image
ಬೆಂಗಳೂರು, ಜೂನ್ 30, 2025 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜುಲೈ 1 ರಂದು 'ಇಂಡಿಯನ್ ಮೆಡಿಕಲ್ ಅಸೋಸಿಯೇಷನ್' ವತಿಯಿಂದ "ವೈದ್ಯರ ದಿನಾಚರಣೆ" ನಡೆಯಲಿದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಉದ್ಘಾಟನೆ ಮಾಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಡಾ. ಜಸ್ಟೀಸ್ ಅಶೋಕ್ ಬಿ. ಹಿಂಚಿಗೇರಿ, ನೇತ್ರ ತಜ್ಞರು, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಭಾಗಿಯಾಗಲಿದ್ದಾರೆ.  ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾದ ಡಾ. ಚಿನಿವಾಲರ ಅವರು ಕಾರ್ಯಕ್ರಮದಅಧ್ಯಕ್ಷತೆ ವಹಿಸಲಿದ್ದಾರೆ.  ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವೈದ್ಯರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. 

ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶಂಕರ್ ರಾಮಲಿಂಗಯ್ಯ ಅವರು ಒತ್ತಾಯಿಸಿದರು.

Image
ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ  ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶಂಕರ್ ರಾಮಲಿಂಗಯ್ಯ ಅವರು ಅವರು ಒತ್ತಾಯಿಸಿದರು.  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಲೂರು ಮೂಲದ ಸಿದ್ದಾರ್ಥ್ ಆನಂದ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಪ್ರಥಮ ಭಾರಿಗೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ನಿರ್ದೇಶಕರಾಗಿರುವ ದಲಿತ ಪ್ರತಿನಿಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎನ್.ನಾರಾಯಣಸ್ವಾಮಿ ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಪತ್ರಿಕಾಗೋಷ್ಠಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಕ್ಕೆ ಕಳೆದ ವಾರ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಮುಲ್-ಗೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಒಬ್ಬ ದಲಿತ ಜನರಲ್ ಕ್ಷೇತ್ರದಲ್ಲಿ ಬಹು ಮತಗಳಿಂದ ಗೆದ್ದು ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾಗಿದ್ದಾರೆ, ಕೋಲಾರ ಜಿಲ್ಲೆ ಬಹು ಸಂಖ್ಯಾತ ದಲಿತ ಮತಗಳಿರುವ ಜಿಲ್ಲೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 4 ಎಂಎಲ್‌ಎ ಗಳನ್ನು ಕೊಡುಗೆಯಾಗಿ ನೀಡಿದೆ. ಜಿಲ್ಲೆಯಲ್ಲಿ ಶೇಕಡ 90ರಷ್ಟು ದಲಿತರು ಕಾಂಗ್ರೆಸ್, ಮತ ನೀಡಿ ಕಾಂಗ್ರೆಸ್ ಇಂದು ಅಧಿಕಾರದಲಿರಲು ಪ್ರಮುಖ ಕಾರಣರಾಗಿದ್ದಾರೆ, ಕೋಮುಲ್ ಪ್ರಾರಂಭವಾಗಿದ್ದರಿಂದ ಇಲಿಯವರೆ...

ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶಂಕರ್ ರಾಮಲಿಂಗಯ್ಯ ಅವರು ಒತ್ತಾಯಿಸಿದರು.

Image
ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ  ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಲೂರು ಮೂಲದ ಸಿದ್ದಾರ್ಥ್ ಆನಂದ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಪ್ರಥಮ ಭಾರಿಗೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ನಿರ್ದೇಶಕರಾಗಿರುವ ದಲಿತ ಪ್ರತಿನಿಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎನ್.ನಾರಾಯಣಸ್ವಾಮಿ ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಪತ್ರಿಕಾಗೋಷ್ಠಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಕ್ಕೆ ಕಳೆದ ವಾರ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಮುಲ್-ಗೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಒಬ್ಬ ದಲಿತ ಜನರಲ್ ಕ್ಷೇತ್ರದಲ್ಲಿ ಬಹು ಮತಗಳಿಂದ ಗೆದ್ದು ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾಗಿದ್ದಾರೆ, ಕೋಲಾರ ಜಿಲ್ಲೆ ಬಹು ಸಂಖ್ಯಾತ ದಲಿತ ಮತಗಳಿರುವ ಜಿಲ್ಲೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 4 ಎಂಎಲ್‌ಎ ಗಳನ್ನು ಕೊಡುಗೆಯಾಗಿ ನೀಡಿದೆ. ಜಿಲ್ಲೆಯಲ್ಲಿ ಶೇಕಡ 90ರಷ್ಟು ದಲಿತರು ಕಾಂಗ್ರೆಸ್, ಮತ ನೀಡಿ ಕಾಂಗ್ರೆಸ್ ಇಂದು ಅಧಿಕಾರದಲಿರಲು ಪ್ರಮುಖ ಕಾರಣರಾಗಿದ್ದಾರೆ, ಕೋಮುಲ್ ಪ್ರಾರಂಭವಾಗಿದ್ದರಿಂದ ಇಲಿಯವರೆಗೆ ಒಬ್...

ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಲೂರು ಮೂಲದ ಸಿದ್ದಾರ್ಥ್ ಆನಂದ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ  ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.  ಪ್ರಥಮ ಭಾರಿಗೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ನಿರ್ದೇಶಕರಾಗಿರುವ ದಲಿತ ಪ್ರತಿನಿಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎನ್.ನಾರಾಯಣಸ್ವಾಮಿ ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಪತ್ರಿಕಾಗೋಷ್ಠಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಕ್ಕೆ ಕಳೆದ ವಾರ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಮುಲ್-ಗೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಒಬ್ಬ ದಲಿತ ಜನರಲ್ ಕ್ಷೇತ್ರದಲ್ಲಿ ಬಹು ಮತಗಳಿಂದ ಗೆದ್ದು ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾಗಿದ್ದಾರೆ, ಕೋಲಾರ ಜಿಲ್ಲೆ ಬಹು ಸಂಖ್ಯಾತ ದಲಿತ ಮತಗಳಿರುವ ಜಿಲ್ಲೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 4 ಎಂಎಲ್‌ಎ ಗಳನ್ನು ಕೊಡುಗೆಯಾಗಿ ನೀಡಿದೆ. ಜಿಲ್ಲೆಯಲ್ಲಿ ಶೇಕಡ 90ರಷ್ಟು ದಲಿತರು ಕಾಂಗ್ರೆಸ್, ಮತ ನೀಡಿ ಕಾಂಗ್ರೆಸ್ ಇಂದು ಅಧಿಕಾರದಲಿರಲು ಪ್ರಮುಖ ಕಾರಣರಾಗಿದ್ದಾರೆ, ಕೋಮುಲ್ ಪ್ರಾರಂಭವಾಗಿದ್ದರಿಂದ ಇಲಿಯವರೆಗೆ ಒಬ್...

ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಲೂರು ಮೂಲದ ಸಿದ್ದಾರ್ಥ್ ಆನಂದ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ  ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.  ಪ್ರಥಮ ಭಾರಿಗೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ನಿರ್ದೇಶಕರಾಗಿರುವ ದಲಿತ ಪ್ರತಿನಿಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎನ್.ನಾರಾಯಣಸ್ವಾಮಿ ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಪತ್ರಿಕಾಗೋಷ್ಠಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಕ್ಕೆ ಕಳೆದ ವಾರ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಮುಲ್-ಗೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಒಬ್ಬ ದಲಿತ ಜನರಲ್ ಕ್ಷೇತ್ರದಲ್ಲಿ ಬಹು ಮತಗಳಿಂದ ಗೆದ್ದು ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾಗಿದ್ದಾರೆ, ಕೋಲಾರ ಜಿಲ್ಲೆ ಬಹು ಸಂಖ್ಯಾತ ದಲಿತ ಮತಗಳಿರುವ ಜಿಲ್ಲೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 4 ಎಂಎಲ್‌ಎ ಗಳನ್ನು ಕೊಡುಗೆಯಾಗಿ ನೀಡಿದೆ. ಜಿಲ್ಲೆಯಲ್ಲಿ ಶೇಕಡ 90ರಷ್ಟು ದಲಿತರು ಕಾಂಗ್ರೆಸ್, ಮತ ನೀಡಿ ಕಾಂಗ್ರೆಸ್ ಇಂದು ಅಧಿಕಾರದಲಿರಲು ಪ್ರಮುಖ ಕಾರಣರಾಗಿದ್ದಾರೆ, ಕೋಮುಲ್ ಪ್ರಾರಂಭವಾಗಿದ್ದರಿಂದ ಇಲಿಯವರೆಗೆ ಒಬ್ಬ ಒಬ್ಬ ದಲಿತ ...