Posts

ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ 'ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನ

Image
ಬೆಳಕು-ನೆರಳಿನ ಕಾವ್ಯ, ಕಾಲವನ್ನೇ ಕಟ್ಟಿಹಾಕುವ ದೃಶ್ಯ ವೈಭವ! ಎಂದು ಬಣ್ಣಿಸಿದ ಸಿಎಂ ಡಿ. ಕೆ. ಶಿವಕುಮಾರ್   ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ಬೆಂಗಳೂರು (ರಿ.) ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನದಲ್ಲಿ ಸಿಎಂ ಡಿ. ಕೆ. ಶಿವಕುಮಾರ್ ಅವರು ಭಾಗಿಯಾಗಿದ್ದರು.  ಈ ಸಂದರ್ಭದಲ್ಲಿ ಪ್ರದರ್ಶನದಲ್ಲಿದ್ದ ಹಲವಾರು ಅರ್ಥಪೂರ್ಣ ಛಾಯಾಚಿತ್ರಗಳನ್ನು ವೀಕ್ಷಿಸಿದ ನಂತರ ಡಿ. ಕೆ. ಶಿವಕುಮಾರ್ ಕ್ಯಾಮೆರಾ ಹಿಡಿದು ಒಂದು ಫೋಟೋವನ್ನು ಕ್ಲಿಕ್ ಮಾಡಿದರು.   ಸಮಾಜದ ನೈಜ ಪ್ರತಿಬಿಂಬವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಎಲ್ಲಾ ಫೋಟೋ ಜರ್ನಲಿಸ್ಟ್ ಹಾಗೂ ಛಾಯಾಗ್ರಾಹಕ ಮಿತ್ರರ ಶ್ರಮ ಮತ್ತು ಪ್ರತಿಭೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

Shoppers Stop and Peter England Come Together to Introduce STOP × Peter England - A New Chapter in Contemporary Menswear

Image
Bengaluru, 26th August 2026: Shoppers Stop, India's leading premium fashion and beauty destination, today announced the launch of STOP x Peter England, a Shoppers Stop Exclusive Collab, marking a significant new chapter for its iconic menswear label. Through this strategic collaboration with Peter England, one of India's most trusted menswear brands, STOP Menswear embarks on a new journey that combines timeless style with contemporary design for the modern Indian man. Built on the shared legacy of two brands that have shaped men's fashion in India for decades, STOP x Peter England brings together STOP by Shoppers Stop's understanding of evolving consumer preferences and Peter England's expertise in crafting accessible, quality menswear. The result is a thoughtfully curated collection that offers versatile wardrobe essentials designed for work, and celebratory occasions. The collaboration marks the transition of STOP Menswear into a dedicated association ...

ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾಸಕ ಟಿ.ಎ.ಶರವಣ

Image
ತಿರುಪತಿ: ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾದ ಶ್ರೀ ಟಿ.ಎ.ಶರವಣ ಅವರು ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಿರುಮಲ ತಿರುಪತಿಗೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ. ರಾಜ್ಯವು ಅಭಿವೃದ್ಧಿ ಹಾಗೂ ಪ್ರಗತಿಯ ಪಥದಲ್ಲಿ ಮುನ್ನಡೆಯಲಿ, ರೈತರು, ಕಾರ್ಮಿಕರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಶ್ರೀ ತಿರುಪತಿ ತಿಮ್ಮಪ್ಪನಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾವುದೇ ಆಡಂಬರಕ್ಕಿಂತ ಜನರ ಒಳಿತೇ ಮುಖ್ಯ ಎಂಬ ಆಶಯದೊಂದಿಗೆ, ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಶ್ರೀ ಟಿ.ಎ.ಶರವಣ ಅವರು ತಿಳಿಸಿದರು. ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದದಿಂದ ನಾಡಿನ ಜನರ ಸಂಕಷ್ಟಗಳು ದೂರವಾಗಿ, ಪ್ರತಿಯೊಬ್ಬರ ಬದುಕಿನಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಐಶ್ವರ್ಯ ತುಂಬಲಿ ಹಾಗೂ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದು ಅವರು ಹಾರೈಸಿದರು. ಈ ಶುಭ ಸಂದರ್ಭದಲ್ಲಿ ಶ್ರೀ ಟಿ.ಎ.ಶರವಣ ಅವರಿಗೆ ಮಂತ್ರಿಗಳು , ಶಾಸಕರು , ಕುಟುಂಬಸ್ಥರು, ಅಭಿಮಾನಿಗಳು, ಸ್ನೇಹಿತರು ಹಾಗೂ ...

ರಾಕಿಂಗ್ ಸ್ಟಾರ್ ಯಶ್ ನಟನೆಯ ಮತ್ತು ಗೀತು ಮೋಹನದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರ ಆಗಸ್ಟ್ 26ಕ್ಕೆ ಬಿಡುಗಡೆ : ಮುಂಗಡ ಟಿಕೆಟ್ ಬುಕಿಂಗ್ ನಲ್ಲಿ ದಾಖಲೆ!

Image
ಯಶ್ ನಟನೆಯ ಮತ್ತು ಗೀತು ಮೋಹನದಾಸ್ ನಿರ್ದೇಶಿಸಿರುವ ಟಾಕ್ಸಿಕ್ ಸಿನಿಮಾ ಈ ತಿಂಗಳು 26 ಕ್ಕೆ ತೆರೆಮೇಲೆ ರಾರಾಜಿಸಲಿದ್ದು ಟಿಕೆಟ್ ಬುಕಿಂಗ್ ನಲ್ಲಿ ಸಿನಿಮಾ ದಾಖಲೆ ಮಾಡುತ್ತಿದೆ.  ಮತ್ತೊಂದು, ಮಗದೊಂದು, ರೀತಿಯ ಅಬ್ಬರ, ಆರ್ಭಟ, ಆಟೋಪ ನೋಡುವುದಕ್ಕೆ ರೆಡಿಯಾಗುತ್ತಿದೆ ಟಾಕ್ಸಿಕ್ ಸಿನಿಮಾ ಎಂದರೆ ತಪ್ಪಾಗಲಾರದು. ಏಕೆಂದರೆ ಟಾಕ್ಸಿಕ್ ಟ್ರೈಲರ್ ನೋಡಿದಮೇಲೆ ಕನ್ನಡ ಅಭಿಮಾನಿಗಳು ಸೇರಿದಂತೆ ಪ್ರಪಂಚದಾದ್ಯಂತ ಯಶ್ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ, ಅಷ್ಟರ ಮಟ್ಟಿಗೆ ಟ್ರೈಲರ್ ಮೂಡಿಬಂದಿದೆ.  ಟಾಕ್ಸಿಕ್ ಸಿನಿಮಾ ನಿಜಕ್ಕೂ ಒಂದು ಅದ್ಬುತ ಯಶಸ್ಸು ಕಾಣಬೇಕು KGF ಸಿನಿಮಾವನ್ನು ಮೀರಿಸಬೇಕು ಮತ್ತೊಮ್ಮೆ ಕನ್ನಡದ ಸಿನಿಮಾ ಮತ್ತು ಯಶ್ ವಿಶ್ವದ ಮುಂದೆ ತಲೆಯೆತ್ತಿ ನಿಲ್ಲಬೇಕು ಎಂಬುದು ಎಲ್ಲರ ಕೋರಿಕೆಯಾಗಿದೆ ಎಂಬುದು ಅವರ ಅಭಿಮಾನಿಗಳ ಮನದಮಾತು.  ಇನ್ನೂ ನಮ್ಮ ಕನ್ನಡದ ಯಶ್ KGF ನಂತರ ನಟಿಸಿ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿಕೆ ಮಾಡಿರುವ ಸಿನಿಮಾವಿದು, ಹಾಗಾಗಿ ಈ ಸಿನಿಮಾಗೆ ಎಷ್ಟರ ಮಟ್ಟಿಗೆ ಕೆಲಸ ಮಾಡಿರುತ್ತಾರೆ ಎಂದು ಸಿನಿಮಾ ಬಿಡುಗಡೆಯಾದ ನಂತರ ಗೊತ್ತಾಗಲಿದೆ, TOXIC ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದು ಗೀತು ಮೋಹನದಾಸ್ ರವರು ಯಾವ ರೀತಿ ನಿರ್ದೇಶನ ಮಾಡಿರುತ್ತಾರೆ ಎಂದು ಕುತೂಹಲ ಮಾಡಿಸಿರುವುದಂತೂ ನಿಜ, ನಿರ್ದೇಶಕರು ಏನೋ ಹೇಳಲು ಹೊರಟಿದ್ದಾರೆ ಎಂಬುದು ...

Freedom Must Be Protected by Every Generation: Dr. Mohammed Waheed Hassan

Image
BENGALURU: Freedom must never be taken for granted and every generation has a responsibility to protect it, former The Republic of Maldives President Dr Mohamed Waheed Hassan said while addressing the 80th Independence Day celebrations organised by Garden City University (GCU) at its Student Knowledge Park main campus in Bengaluru on Saturday. Dr Waheed Hassan, who was the chief guest at the celebrations, recalled the sacrifices of countless Indians who fought against British imperialism and colonial rule, describing Independence Day as both a celebration of freedom and a remembrance of those who made it possible. “Freedom should never be taken for granted. It is not simple; we have to protect it,” he said, stressing that justice, equality and political freedom must be upheld irrespective of class or creed. The former Maldivian president said India’s Independence had long served as an inspiration to the Maldives, which became independent in 1965. He ...

'ಹ್ಯಾಟ್ರಿಕ್ ಶಾಸಕ'ರಾದ ಟಿ. ರಘುಮೂರ್ತಿಗೆ ಮಂತ್ರಿ ಭಾಗ್ಯ

Image
ಬೆಂಗಳೂರು, ಆಗಸ್ಟ್ 3, 2026 ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಡಬನಕಟ್ಟೆ ಗ್ರಾಮದ ರಘುಮೂರ್ತಿ ಅವರು, ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದು, ಭೂಸೇನಾ ನಿಗಮದಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.   ಟಿ. ರಘುಮೂರ್ತಿ ಅವರು ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾ‌ರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ.      ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ರಾಜಕಾರಣಕ್ಕೆ ಧುಮುಕಿದ ರಘುಮೂರ್ತಿ ಅವರು 2013ರಲ್ಲಿ, 2018 ಮತ್ತು 2023ರಲ್ಲಿ ಸತತ ಮೂರು ಗೆಲುವು ಸಾಧಿಸುವ ಮೂಲಕ 'ಹ್ಯಾಟ್ರಿಕ್ ಶಾಸಕ' ಎಂದೇ ಖ್ಯಾತಿ ಪಡೆದಿದ್ದಾರೆ. ₹23 ಕೋಟಿಯ ಆಸ್ತಿಯಿದೆ ಎಂದು ಟಿ. ರಘುಮೂರ್ತಿ ಅವರು ಘೋಷಿಸಿದ್ದಾರೆ.

Bhoopalam Integrated Wellness Launches in Bengaluru – A New Destination for Integrated and Holistic Healthcare

Image
Bengaluru, 1 August 2026 Bhoopalam Integrated Wellness, an integrated healthcare and holistic wellness centre, was formally inaugurated at Jayanagar 4th Block, Bengaluru. Dedicated to preventive healthcare and root-cause healing, the centre combines modern wellness practices with traditional systems to provide personalized, evidence-informed care for individuals and families. The grand inauguration was led by Mrs. Revathi Kamath is a renowned environmentalist and philanthropist known for her pioneering work in sustainable development, ecological conservation, and community empowerment. Through her lifelong commitment to nature and social causes, she has inspired countless initiatives promoting environmental responsibility and inclusive growth. The event's Guest of Honour was Mr. Mahantesh Kivadasannavar, Founder and Chairman of Samarthanam Foundation, whose inspiring work in empowering persons with disabilities has received national and internati...