Posts

Showing posts from May, 2025

Hof University of Applied Sciences Opens India Representation Office in Bangalore - Strengthening Long-Term Academic Cooperation with India

Image
Hof, Germany / Bangalore, India - 27th May, 2025 Hof University of Applied Sciences proudly announces the opening of its India Representation Office in Bangalore, marking a new milestone in the university's long-standing academic relationship with India. This initiative reflects Hof University's commitment to fostering international education, applied research, and deeper bilateral partnerships. Hof University has been active in India since 2006, collaborating extensively with Indian universities. Today, the university maintains active cooperation with 20 Indian institutions in areas such as student and faculty exchange, joint academic projects, research, and conferences. Its English-taught Bachelor's and Master's degree programs in engineering, computer science, and economics are especially popular with Indian students. They make up the largest group of international students. "The launch of our India Representation Office further solidifies Hof Univer...

ಋತುಚಕ್ರದ ನೈರ್ಮಲ್ಯ ಕಾರ್ಯಕ್ರಮಗಳ ಮೂಲಕ 2025ರ ವೇಳೆಗೆ 2 ಲಕ್ಷ ಮಹಿಳೆಯರು ಮತ್ತು ಬಾಲಕಿಯರಿಗೆ ಅಮೆಜಾನ್ ನೆರವು

Image
ಬೆಂಗಳೂರು, ಮೇ 26, 2025    ಭಾರತದಾದ್ಯಂತ 130ಕ್ಕೂ ಹೆಚ್ಚು ಹಳ್ಳಿಗಳು ಮತ್ತು 14 ನಗರಗಳಲ್ಲಿ ಸೌಲಭ್ಯ ವಂಚಿತ ಸಮುದಾಯಗಳ 50,000ಕ್ಕೂ ಹೆಚ್ಚು ಯುವತಿಯರು ಮತ್ತು ಮಹಿಳೆಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ಉಪಕ್ರಮಗಳ ನೆರವು ಕಲ್ಪಿಸಲಾಗಿದೆ.  • ʼಗ್ರಾಮ ಮಿತ್ರʼ ಮತ್ತು ʼಪ್ರಗತಿ ಮಿತ್ರʼ ಕಾರ್ಯಕ್ರಮಗಳ ಮೂಲಕ ಮುಟ್ಟಿನ ನೈರ್ಮಲ್ಯದ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ನೀಡಲಾಗುವುದು. ಮುಟ್ಟಿನ ಬಗೆಗಿನ ಕಳಂಕ ನಿವಾರಿಸಲು ನೆರವು ಒದಗಿಸಲಾಗುವುದು. ಕನಿಷ್ಠ ತ್ಯಾಜ್ಯ, ಕನಿಷ್ಠ ಮಾಲಿನ್ಯದ ಜೊತೆಗೆ ಸಂಪನ್ಮೂಲಗಳ ಸದ್ಬಳಕೆಯ ಗ್ರಾಮ ಆರ್ಥಿಕತೆಗೆ ಚಾಲನೆ ನೀಡುವ ಮೂಲಕ ಸುಸ್ಥಿರ ಜೀವನೋಪಾಯ ಸೃಷ್ಟಿಸಲಿದೆ.  • ʼಪ್ರಯತ್ನʼ ಸ್ಯಾನಿಟರಿ ಪ್ಯಾಡ್ ತಯಾರಿಕಾ ಘಟಕಗಳನ್ನು ಮಹಿಳೆಯರಿಗಾಗಿ ಮಹಿಳೆಯರಿಂದಲೇ ನಿರ್ವಹಿಸಿ ಆರ್ಥಿಕ ಸ್ವಾತಂತ್ರ್ಯ ಸೃಷ್ಟಿಸುವ ಮೂಲಕ ಮುಟ್ಟಿನ ಆರೋಗ್ಯದ ಬಗೆಗಿನ ಸಮುದಾಯದ ಧೋರಣೆಯನ್ನು ಬದಲಾಯಿಸಲಿದೆ. ಬೆಂಗಳೂರು, ಮೇ 26, 2025: ಅಮೆಜಾನ್ ಇಂಡಿಯಾ ತನ್ನ ಮಹಿಳಾ ಆರೋಗ್ಯ ಉಪಕ್ರಮದ ಮುಂದಿನ ಹಂತವನ್ನು ಬೆಂಗಳೂರಿನ ಸಿಂಗಹಳ್ಳಿ ಸಮುದಾಯ ಕೇಂದ್ರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿತು.  ಸ್ಥಳೀಯವಾಗಿ ತಯಾರಿಸಿದ ಮುಟ್ಟಿನ (ಸ್ಯಾನಿಟರಿ) ಪ್ಯಾಡ್ನಂತಹ ನೈರ್ಮಲ್ಯ ಉತ್ಪನ್ನಗಳು, ಶಿಕ್ಷಣ ಮತ್ತು ಉದ್ಯಮಶೀಲತಾ ಅವಕಾಶಗಳ ಮೂಲಕ ಋತ...

Amazon to Reach 200,000 Women and Girls Through Menstrual Hygiene Programs by 2025

Image
More than 50,000 young girls and women from underserved communities in over 130 villages and 14 cities across India enabled through menstrual health and hygiene initiatives Educational sessions through Gram Mitr and Pragati Mitr programs empower women on menstrual hygiene, helping dismantle stigma, creating sustainable livelihoods by enabling a circular 'Gram' or village economy, while fostering supportive environments The Prayatna sanitary pad manufacturing units are operated by women, for women, creating economic independence while transforming community attitudes about menstrual health. Bengaluru, May 26, 2025: Amazon India today unveiled the next phase of its women's health initiative during a media event at the Singahalli Community Center in Bengaluru. The program, which addresses period poverty through locally manufactured sanitary products, education, and entrepreneurship opportunities, will reach 200,000 women and girls by 2025. Currently operating four ...

'ಮಾವು-ಹಲಸು ಮಾರಾಟ ಮೇಳ'ಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.

Image
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಪ್ಸ್) ವತಿಯಿಂದ 'ಮಾವು, ಹಲಸು, ಹುಣಸೆ ಹಣ್ಣು ಮಾರಾಟ ಮೇಳ'ಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.  ಹಾಪ್‌ಕಾಮ್ಸ್‌ನಲ್ಲಿ ಮಾರಾಟವಾಗುವ ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸಲಾಗುತ್ತದೆ. ರಾಸಾಯನಿಕ ಮುಕ್ತ ಮಾವಿನ ಹಣ್ಣನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಹಾಪ್‌ಕಾಮ್ಸ್‌ನ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಮೇಳ ಆರಂಭವಾಗಿದೆ. ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 'ರೈತರ ತೋಟಗಳಿಂದ ನೇರ ಖರೀದಿ ವ್ಯವಸ್ಥೆ, ರೈತರ ಫಸಲಿಗೆ ಉತ್ತಮ ಧಾರಣೆ ಒದಗಿಸಿಕೊಡುವುದು ಈ ಮೇಳದ ಉದ್ದೇಶವಾಗಿದೆ. ಆರೋಗ್ಯಕರ ಮಾವು, ಹಲಸು ಮತ್ತು ಹುಣಸೆ ಹಣ್ಣುಗಳನ್ನು ರಿಯಾಯಿತಿ ದರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬೇಕು' ಎಂದು ಕರೆ ನೀಡಿದರು. ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಹಾಪ್‌ಕಾಮ್ಸ್ ಆನ್‌ಲೈನ್ ಮಾರಾಟಕ್ಕೆ ಉತ್ತೇಜನ ನೀಡಬೇಕು. ವಸತಿ ಸಮುಚ್ಚಯಗಳಿಗೆ ಸಂಚಾರಿ ಮಾರಾಟ ವಾಹನಗಳ ಮೂಲಕ ತರಕಾರಿ-ಹಣ್ಣುಗಳನ್ನು ಪೂರೈಕೆ ಮಾಡಬೇಕು. ಇದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಮೂಲಕ ವಿದ್ಯುತ್‌ ಚಾಲಿತ ವಾಹನಗಳನ್ನು ಖರೀದಿಸಿ ಹಾಪ್‌ಕಾಮ್ಸ್‌ಗೆ ನೀಡಲಾಗುವುದು' ಎ...

ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ಶೇಕಡಾ 2.5ರಷ್ಟಿದೆ: ಪರಿಷತ್ ಸದಸ್ಯ ಎಂ ನಾಗರಾಜ್ ಯಾದವ್

Image
ಬೆಂಗಳೂರು, ಮೇ 22, 2025 ಬೆಂಗಳೂರು: ನಿರುದ್ಯೋಗ ಸಮಸ್ಯೆ ನಮ್ಮ ದೇಶದ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಹರಿಯಾಣ, ಬಿಹಾರ್, ರಾಜಸ್ಥಾನ ರಾಜ್ಯಗಳಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ನಿರುದ್ಯೋಗ ಸಮಸ್ಯೆ ಕಂಡು ಬರುತ್ತಿದ್ದು, ಇದರ ಪ್ರಮಾಣ ಕೇವಲ ಶೇಕಡಾ 2.5 ರಷ್ಟಿದೆ ಎಂದು ವಿಧಾನ ಪರಿಷತ್ ಸದ್ಯಸ ಎಂ ನಾಗರಾಜ್ ಯಾದವ್ ಹೇಳಿದರು.  ಗುರುವಾರ ನೃಪತುಂಗ ವಿಶ್ವವಿದ್ಯಾಲಯ, ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಬೃಹತ್ ಜಾಬ್ ಮೇಳ "ಪ್ರಗತಿ ಪಥ"ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಲಿಕಾನ್ ಬೆಂಗಳೂರು ದೇಶದ ಅತಿ ದೊಡ್ಡ ಉದ್ಯೋಗ ನೀಡುವ ನಗರವಾಗಿ ಹೊರಹೊಮ್ಮಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ಪ್ರಮಾಣದ ನಿರುದ್ಯೋಗಳಿದ್ದಾರೆ, ಆದರೆ ಕೆಲವೇ ಕೆಲವು ಜನರು ಉದ್ಯೋಗಗದಿಂದ ವಂಚಿತರಾದರೂ ರಾಜ್ಯ ಹಿಂದುಳಿಯುವ ಸನ್ನಿವೇಶ ಎದುರಾಗುತ್ತದೆ. ಯಾವುದೇ ಕಾರಣಕ್ಕೂ ನಿರುದ್ಯೋಗಕ್ಕೆ ಅವಕಾಶ ನೀಡದೆ ಶಿಕ್ಷಕ ವರ್ಗ ಮತ್ತು ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.  ನೃಪತುಂಗ ವಿಶ್ವವಿದ್ಯಾಲಯದಲ್ಲಿ ನೆಡೆಯುತ್ತಿರುವ ಬೃಹತ್ ಉದ್ಯೋಗ ಮೇಳ ಸಾವಿರಾರು ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲನ್ನು ತೆರೆದದ್ದು, ಯಶಸ್ವೀ ಉದ್ಯೋಗಿಯಾಗಿ ನೂರಾರು ವರ್ಷ ಹಳೆಯ ಹೆಮ್ಮೆಯ ಶಿಕ್ಷಣ ಸಂಸ್ಥೆಯ ಹೆಸರನ್ನು ಇನ್ನಷ್ಟು ಪ್ರಚಲಿತ...

ಕೆ.ಎಸ್.& ಡಿ.ಎಲ್.ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಜಿ. ಆರ್. ಶಿವಶಂಕರ್ ಅವರು ಒತ್ತಾಯಿಸಿದರು.

Image
ಬೆಂಗಳೂರು, ಮೇ 22, 2025 ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕೆ.ಎಸ್.& ಡಿ.ಎಲ್ ಮಾರ್ಕೆಟಿಂಗ್ ಸ್ಟಾಫ್ ಅಂಡ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಜಿ. ಆರ್. ಶಿವಶಂಕರ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಕೆ.ಎಸ್.& ಡಿ.ಎಲ್. ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನೇರ ಗುತ್ತಿಗೆ ಕಾರ್ಮಿಕರಿಗೆ, ಗುತ್ತಿಗೆ ಕಾರ್ಮಿಕರ ಮತ್ತು ಕೆ.ಎಸ್.& ಡಿ.ಎಲ್.ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.  ಕೆ.ಎಸ್.ಹಿಡಿ.ಎಲ್. ಕಾರ್ಖಾನೆಯಲ್ಲಿ ಕಳೆದ 25 ವರ್ಷಗಳಿಂದ ಮಾರುಕಟ್ಟೆ ವಿಭಾಗದಲ್ಲಿ ನೇರ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ನಾವು ಮಾರುಕಟ್ಟೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದರಿಂದ ಕಾರ್ಖಾನೆ 10-15 ವರ್ಷಗಳಿಂದ ನಿರಂತರವಾಗಿ ಲಾಭಗಳಿಸುತ್ತಿರುವುದಲ್ಲದೇ ಸರ್ಕಾರಕ್ಕೆ ಡಿವಿಡೆಂಟ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಸಹ ಪ್ರತಿ ವರ್ಷ ಕೆ.ಎಸ್.ಹಿಡಿ.ಎಲ್. ವತಿಯಿಂದ ಹಣ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಕೆ.ಎಸ್.&ಡಿ.ಎಲ್. ವತಿಯಿಂದ 435ಕ್ಕೂ ಹೆಚ್ಚು ಕೋಟಿ ಡಿವಿಡೆಂಟ್, ಸ್ಪೆಷಲ್ ಡಿವಿಡೆಂಟ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಲಾಗಿದೆ. ಕೆ.ಎಸ್.ಹಿಡಿ.ಎಲ್. ಕಾರ್ಖಾನೆಯಲ್ಲಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ನೌಕರರಿಗೆ ತುಟ್ಟಿಭ...

The Indira Gandhi National Open University, New Delhi organised a Special Lecture on “One Nation, One Election” on 21-05-2025.

Image
Report on participation in “One Nation, One Election” on 21-05-2025 The Indira Gandhi National Open University, New Delhi organised a Special Lecture on “One Nation, One Election” on 21-05-2025. Hon’ble Minister Shri Shivraj Singh Chouhan, Minister of Agriculture & Farmers Welfare and Minister of Rural Development, Govt. of India as the Chief Guest on the occasion. IGNOU Regional Centre, Bangalore participated online in the Lecture which was also attended by all the Regional Centres of IGNOU across the country. The Hon’ble Minister, in his lecture, stressed the importance of One Nation, One Election and how it will help the nation to reduce the cost, and valuable time and manpower requirements to conduct a free and fair election. The event was also attended by the officers, staff and learners of RC Bangalore. Seven learners attended the lecture in the RC Campus.  Further, Sh. Sunil Bansal, National General Secretary, BJP also addressed the audience and highligh...

ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.

Image
ಬೆಂಗಳೂರು - ಹೊಸಕೋಟೆ, ಮೇ 19, 2025 ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.  ಇತೀಚೆಗೆ ಕೋಲಾರ ನಗರದಲ್ಲೂ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಸಲಾಗಿದೆ. ರೈತರಿಗೆ ಕೈನೆಟಿಕ್ ಎಲೆಕ್ಟ್ರಿಕ್ ಬೈಕ್ ಗಳು ಉತ್ತಮ ಸೇವೆ ನೀಡಲಿವೆ ಎಂದು ಕೈನಟಿಕ್ ಗ್ರಿನ್ ವಿತರಕರಾದ ಕೃಷ್ಣ ಅವರು ಮಾಹಿತಿ ನೀಡಿದರು.   "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಮೂರೂವರೆ ಗಂಟೆ ವಿದ್ಯುತ್ ಚಾರ್ಜ್ ಮಾಡಿದರೆ 110 ಕಿಲೋಮೀಟರ್ ಗಳು ಕ್ರಮಿಸುತ್ತವೆ. ಈ ಬೈಕ್ಗಳಲ್ಲಿ 160 ಕೆಜಿಗೆ ಹೆಚ್ಚು ಲಗೇಜ್ ಅನ್ನು ಕೂಡ ಸಾಗಿಸಬಹುದಾಗಿದೆ ಎಂದು ಕೃಷ್ಣ ಅವರು ಮಾಧ್ಯಮಗಳಿಗೆ ತಿಳಿಸಿದರು.    ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಿಸಲಾಗುವುದು ಎಂದು ಕೃಷ್ಣ ಅವರ ಮಾಹಿತಿ ನೀಡಿದರು.

ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.

Image
ಬೆಂಗಳೂರು - ಹೊಸಕೋಟೆ, ಮೇ 19, 2025 ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.  ಇತೀಚೆಗೆ ಕೋಲಾರ ನಗರದಲ್ಲೂ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಸಲಾಗಿದೆ. ರೈತರಿಗೆ ಕೈನೆಟಿಕ್ ಎಲೆಕ್ಟ್ರಿಕ್ ಬೈಕ್ ಗಳು ಉತ್ತಮ ಸೇವೆ ನೀಡಲಿವೆ ಎಂದು ಕೈನಟಿಕ್ ಗ್ರಿನ್ ವಿತರಕರಾದ ಕೃಷ್ಣ ಅವರು ಮಾಹಿತಿ ನೀಡಿದರು.   "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಮೂರೂವರೆ ಗಂಟೆ ವಿದ್ಯುತ್ ಚಾರ್ಜ್ ಮಾಡಿದರೆ 110 ಕಿಲೋಮೀಟರ್ ಗಳು ಕ್ರಮಿಸುತ್ತವೆ. ಈ ಬೈಕ್ಗಳಲ್ಲಿ 160 ಕೆಜಿಗೆ ಹೆಚ್ಚು ಲಗೇಜ್ ಅನ್ನು ಕೂಡ ಸಾಗಿಸಬಹುದಾಗಿದೆ ಎಂದು ಕೃಷ್ಣ ಅವರು ಮಾಧ್ಯಮಗಳಿಗೆ ತಿಳಿಸಿದರು.   ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಿಸಲಾಗುವುದು ಎಂದು ಕೃಷ್ಣ ಅವರ ಮಾಹಿತಿ ನೀಡಿದರು.

ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.

ಬೆಂಗಳೂರು - ಹೊಸಕೋಟೆ, ಮೇ 19, 2025 ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.  ಇತೀಚೆಗೆ ಕೋಲಾರ ನಗರದಲ್ಲೂ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಸಲಾಗಿದೆ. ರೈತರಿಗೆ ಕೈನೆಟಿಕ್ ಎಲೆಕ್ಟ್ರಿಕ್ ಬೈಕ್ ಗಳು ಉತ್ತಮ ಸೇವೆ ನೀಡಲಿವೆ ಎಂದು ಕೈನಟಿಕ್ ಗ್ರಿನ್ ವಿತರಕರಾದ ಕೃಷ್ಣ ಅವರು ಮಾಹಿತಿ ನೀಡಿದರು.  "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಮೂರೂವರೆ ಗಂಟೆ ವಿದ್ಯುತ್ ಚಾರ್ಜ್ ಮಾಡಿದರೆ 110 ಕಿಲೋಮೀಟರ್ ಗಳು ಕ್ರಮಿಸುತ್ತವೆ. ಈ ಬೈಕ್ಗಳಲ್ಲಿ 160 ಕೆಜಿಗೆ ಹೆಚ್ಚು ಲಗೇಜ್ ಅನ್ನು ಕೂಡ ಸಾಗಿಸಬಹುದಾಗಿದೆ ಎಂದು ಕೃಷ್ಣ ಅವರು ಮಾಧ್ಯಮಗಳಿಗೆ ತಿಳಿಸಿದರು.    ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಿಸಲಾಗುವುದು ಎಂದು ಕೃಷ್ಣ ಅವರ ಮಾಹಿತಿ ನೀಡಿದರು.