Posts

Showing posts from December, 2025

ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಕಲ ಸಿದ್ಧತೆ

Image
ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಕಲ ಸಿದ್ಧತೆ ಬೆಂಗಳೂರು, ಡಿಸೆಂಬರ್ 27, 2025: ಪವಿತ್ರವಾದ ವೈಕುಂಠ ಏಕಾದಶಿ ಪರ್ವದಿನದ ಪ್ರಯುಕ್ತ, ಬೆಂಗಳೂರಿನ ವೈಯಾಲಿಕಾವಲ್‌ನ 16ನೇ ಕ್ರಾಸ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟಿಟಿಡಿ ಮಾಹಿತಿ ಕೇಂದ್ರದಲ್ಲಿ ದಿನಾಂಕ 30.12.2025 ರಂದು ಭಕ್ತರಿಗೆ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ಥಳೀಯ ದೇವಸ್ಥಾನದ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಬೆಂಗಳೂರು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ವೀರಾಂಜನೇಯಲು ಅವರು "ವೈಕುಂಠ ಏಕಾದಶಿಯಂದು ಭಕ್ತರಿಗೆ ಸುಗಮ ಮತ್ತು ಅನುಕೂಲಕರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಂದು ಬೆಳಗಿನ ಜಾವ 1.35 ರಿಂದ ರಾತ್ರಿ 11.45 ರ ವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪವಿತ್ರ ದಿನದಂದು ಆಗಮಿಸುವ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿನಿಯೋಗವಿರುತ್ತದೆ," ಎಂದು ತಿಳಿಸಿದರು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2.00 ಗಂಟೆಯಿಂದ ಶ್ರೀವಾರಿ ಲಡ್ಡು ಪ್ರಸಾ...

ವೈಕುಂಠ ಏಕಾದಶಿ ಪ್ರಯುಕ್ತ ಶರವಣ ಚಾರಿಟಬಲ್‌ ಟ್ರಸ್ಟ್ ವತಿಯಿಂದ '1 ಲಕ್ಷ ಲಡ್ಡು ಪ್ರಸಾದ' ವಿತರಣೆ ಕಾರ್ಯಕ್ರಮ

Image
ವೈಕುಂಠ ಏಕಾದಶಿ ಪ್ರಯುಕ್ತ ಶರವಣ ಚಾರಿಟಬಲ್‌ ಟ್ರಸ್ಟ್ (ರಿ) ವತಿಯಿಂದ ಬೆಂಗಳೂರಿನ ಎಲ್ಲ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು '1 ಲಕ್ಷ ಲಡ್ಡು ಪ್ರಸಾದ' ವಿತರಣೆಗೆ ಚಾಲನೆ ಬೆಂಗಳೂರು, ಡಿಸೆಂಬರ್ 29, 2025 :    ವೈಕುಂಠ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗಾಗಿ ವಿಶಿಷ್ಟ ಸೇವಾ ಕಾರ್ಯವಾಗಿ 1 ಲಕ್ಷ ಲಡ್ಡು ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 3ನೇ ಮಹಡಿಯಲ್ಲಿರುವ ಶ್ರೀ ಸಾಯಿ ಪಾರ್ಟಿ ಹಾಲ್‌ನಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಲಡ್ಡು ಪ್ರಸಾದ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ವೈಕುಂಠ ಏಕಾದಶಿಯಂದು ಬೆಂಗಳೂರಿನ ಎಲ್ಲ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು 1 ಲಕ್ಷ ಲಡ್ಡು ಪ್ರಸಾದವನ್ನು ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ ಎಂದು ಅಧ್ಯಕ್ಷರಾದ ಟಿ. ಎ. ಶರವಣ ಅವರು ತಿಳಿಸಿದರು. ಈ ಸೇವಾ ಕಾರ್ಯದ ಅಂಗವಾಗಿ ಬೆಂಗಳೂರಿನ ವಿವಿಧ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು 1 ಲಕ್ಷ ಲಡ್ಡು ಪ್ರಸಾದವನ್ನು ವಿತರಿಸಲಾಗಿದ್ದು, ಭಕ್ತರಿಂದ ಉತ್ತಮ ಸ್ಪಂದನೆ ದೊರಕಿತು. ವೈಕುಂಠ ಏಕಾದಶ ದಿನ ಮಹಾವಿಷ್ಣು ವೈಕುಂಠದ ಬಾಗಿಲು ತೆರೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ...

ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ

Image
ಬೆಂಗಳೂರು, ಡಿಸೆಂಬರ್ 27, 2025: ಪವಿತ್ರವಾದ ವೈಕುಂಠ ಏಕಾದಶಿ ಪರ್ವದಿನದ ಪ್ರಯುಕ್ತ, ಬೆಂಗಳೂರಿನ ವೈಯಾಲಿಕಾವಲ್‌ನ 16ನೇ ಕ್ರಾಸ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟಿಟಿಡಿ ಮಾಹಿತಿ ಕೇಂದ್ರದಲ್ಲಿ ದಿನಾಂಕ 30.12.2025 ರಂದು ಭಕ್ತರಿಗೆ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ಥಳೀಯ ದೇವಸ್ಥಾನದ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಬೆಂಗಳೂರು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ವೀರಾಂಜನೇಯಲು ಅವರು "ವೈಕುಂಠ ಏಕಾದಶಿಯಂದು ಭಕ್ತರಿಗೆ ಸುಗಮ ಮತ್ತು ಅನುಕೂಲಕರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಂದು ಬೆಳಗಿನ ಜಾವ 1.35 ರಿಂದ ರಾತ್ರಿ 11.45 ರ ವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪವಿತ್ರ ದಿನದಂದು ಆಗಮಿಸುವ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿನಿಯೋಗವಿರುತ್ತದೆ," ಎಂದು ತಿಳಿಸಿದರು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2.00 ಗಂಟೆಯಿಂದ ಶ್ರೀವಾರಿ ಲಡ್ಡು ಪ್ರಸಾದ ಮಾರಾಟವನ್ನು (ಪ್ರತಿ ಲಡ್ಡುವಿಗೆ ರೂ. 50/-) ಆಯೋಜಿಸಲಾಗಿದ್ದು, ದಾಸ್ತಾನು ಇರುವವರೆಗೂ ಇದು ಲಭ್ಯವಿರುತ್ತದೆ. ಭಕ್ತರ ಅನುಕೂಲಕ್ಕಾಗಿ 2026ರ ಟಿಟಿಡಿ ಡೈರಿಗಳು, ...

ಬೆಂಗಳೂರಿನ ಅರಮನೆ ಮೈದಾನದಲ್ಲಿ 2026ರ ಜನವರಿ 4ರಂದು ದೇವಾಂಗ ಸಂಘದ 'ಶತಮಾನೋತ್ಸವ ಸಮಾರಂಭ'ವನ್ನು ಆಯೋಜಿಸಲಾಗಿದೆ.

Image
ಬೆಂಗಳೂರು ದೇವಾಂಗ ಸಂಘ (ರಿ) 1924 ಫೆಬ್ರವರಿ 12ರಂದು ಸ್ಥಾಪಿತವಾಗಿದ್ದು ನೂರು ವರ್ಷಗಳ ಪಯಣವನ್ನು ಮುಗಿಸಿದೆ. ಶತಮಾನದ ಅವಧಿಯಲ್ಲಿ ಬೆಂಗಳೂರು ದೇವಾಂಗ ಸಂಘವು ಸಮಾಜಕ್ಕೆ, ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಅಪಾರ. ನೂರು ವರ್ಷಗಳ ಹಿಂದಿನಿಂದ ಗಂಡು ಮಕ್ಕಳ ಹಾಸ್ಟೆಲ್‌ನ್ನು ನಡೆಸಿಕೊಂಡು ಬಂದು ದೇವಾಂಗ ಸಂಘವು ಸುಮಾರು 8000ದಷ್ಟು ಪದವೀಧರರಾಗಿ, ವಿದ್ಯಾವಂತರಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಸಾವಿರಾರು ಜನ ಇಂಜಿನಿಯರ್‌ಗಳು, ನೂರಾರು ಜನ ವೈದ್ಯರುಗಳು, ಐ.ಎ.ಎ.ಸ್.. ಐ.ಪಿ.ಎಸ್., ಕೆ.ಎ.ಎಸ್. ಅಧಿಕಾರಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊಡ್ಡ, ಸಣ್ಣ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ, ನಿರ್ವಹಿಸುತ್ತಿರುವ ಅಧಿಕಾರಿಗಳು ಹುಟ್ಟಿಕೊಂಡಿರುವುದು ದೇವಾಂಗ ಸಂಘವು ಸ್ಥಾಪಿಸಿದ ಗಂಡು ಮಕ್ಕಳ ಹಾಸ್ಟೆಲ್ ಕಾರಣವಾಗಿದೆ. ದೇವಾಂಗ ಸಂಘವು ನೂರು ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು ಅಂದಿನಿಂದ ಇಂದಿನವರೆಗೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ರೂಪಿಸಿಕೊಂಡು ಸಮಾಜದ ಮತ್ತು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಂಘವು ನೂರು ವರ್ಷಗಳನ್ನು ಸಾರ್ಥಕ ರೀತಿಯಲ್ಲಿ ಪೂರೈಸಿದ್ದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ. ಈ ನೆನಪಿಗಾಗಿ ಶತಮಾನೋತ್ಸವವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಾಯಿತ್ರಿ ವಿಹಾರ ಗೇಟ್ ಸಂಖ್ಯೆ 04ರಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್...

ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2025ರ ಕಾರ್ಯಕ್ರಮವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.

Image
ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2025  ರಾಜ್ಯ ಗ್ರಾಹಕರ ವೇದಿಕೆಗೆ ಸುಮಾರು 255466 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 248072 ಪ್ರಕರಣಗಳು ವಿಲೇವಾರಿಯಾಗಿದೆ.   ಬಿಜೆಪಿಯವರು ನೂತನ ಕಾರ್ಯಕ್ರಮ ಆಯೋಜಿಸಿ ಅಟಲ್ ಬಿಹಾರಿ ವಾಜಿಪೇಯಿ ರವರ ಹೆಸರಿಡಲಿ ಸ್ವಾಗತಿಸತ್ತೇವೆ - ಸಚಿವ ಕೆ. ಹೆಚ್. ಮುನಿಯಪ್ಪ ಬೆಂಗಳೂರು: ಡಿಸೆಂಬರ್ 24, 2025  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2025ರ ಕಾರ್ಯಕ್ರಮವನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು. ನಗರದ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಕುರಿತು ಮಾತನಾಡಿದ ಸಚಿವರು ರಾಜ್ಯ ಗ್ರಾಹಕರ ವೇದಿಕೆಗೆ ಸುಮಾರು 255466 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 248072 ಪ್ರಕರಣಗಳು ವಿಲೇವಾರಿಯಾಗಿದ್ದು ಶೆ 97% ರಷ್ಟು ಕಾರ್ಯಮುಗಿದಿದೆ 7394 ಅಂದರೆ 3% ರಷ್ಟು ಪ್ರಕರಣಗಳು ಬಾಕಿ ಇದ್ದು ಈ ಸಂದರ್ಭದಲ್ಲಿ ಶಿವಶಿಂಕರೇಗೌಡ ರವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು. ಅತಿ ಬೇಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶೀಘ್ರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರನ್ನು ನೇಮಿಸಲು ಕ್ರಮವಹಿಸಲಾಗುವುದು ಎಂದರು. ಇಲ್ಲಿ ಒಂ...

ರಾಜ್ಯ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ಸೋಮಶೇಖರ್ ರವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Image
ಬಿ.ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಪೌರ ಕಾರ್ಮಿಕರಿಗೆ ಬೆಡ್ ಶೀಟ್, ಸೀರೆ ವಿತರಣೆ, ರಕ್ತದಾನ ಶಿಬಿರ, ಶಾಲಾಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಸಮಾರಂಭ ಜಯನಗರ: ಬಿ.ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ಸೋಮಶೇಖರ್ ರವರು ಹುಟ್ಟುಹಬ್ಬದ ಅಚರಣೆಯನ್ನು ಅರ್ಥಪೂರ್ಣವಾಗಿ ಅಭಿಮಾನಿಗಳು, ಸ್ನೇಹಿತರು ನಡುವೆ ಅಚರಿಸಲಾಯಿತು. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಪೌರ ಕಾರ್ಮಿಕರಿಗೆ ಬೆಡ್ ಶೀಟ್, ಮತ್ತು ಮಹಿಳೆಯರಿಗೆ ಸೀರೆ ವಿತರಣೆ, ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಆಟೋ ಚಾಲಕರಿಗೆ ಸಮವಸ್ತ್ರ ಬಿ.ಸೋಮಶೇಖರ್ ರವರು, ಶ್ರೀಮತಿ ಮಾಲತಿ ಸೋಮಶೇಖರ್ ರವರು ವಿತರಿಸಿದರು. ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಮಾಜಿ ಪಾಲಿಕೆ ಸದಸ್ಯರುಗಳಾದ ಎ.ಹೆಚ್.ಬಸವರಾಜ್, ಶ್ರೀಮತಿ ಲಕ್ಷ್ಮಿನಟರಾಜ್, ಗೋವಿಂದನಾಯ್ಡ, ಲಕ್ಷ್ಮಿಕಾಂತ್ , ಕಬ್ಬಾಳ್ ಉಮೇಶ್ ರವರು, ಜಯಕರ್ನಾಟಕ ಸಂಘಟನೆಯ ದೀಪುಗೌಡ ರವರು, ಬಿಜೆಪಿ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬಿ.ಸೋಮಶೇಖರ್ ರವರು ಮಾತನಾಡಿ ಕಾಯಕ ಯೋಗಿ ಶ್ರೀ ಬಸವೇಶ್ವರರು, ದಾಸಶೇಷ್ಠ ಕನಕದಾಸರ ಚಿಂತನೆಗಳು ಆದರ್ಶಗಳನ್ನು ಇಟ್ಟುಕೊಂಡಿರುವ ಬಿಜೆಪಿ ಪಕ್ಷ ಎಲ್ಲ ವರ್ಗ, ಸಮುದಾಯಕ್ಕೆ ಅವಕಾಶ ನೀಡಿದ್ದಾರೆ. ರಾಷ...

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ 'ಅಲ್ಪಸಂಖ್ಯಾತ ಹಕ್ಕುಗಳ ದಿನಾಚರಣೆ' ಕಾರ್ಯಕ್ರಮ ನಡೆಯಿತು.

Image
ಆಹಾರ, ಉಡುಪು, ಭಾಷೆ ಮತ್ತು ಸಂಸ್ಕೃತಿಯ ಆಯ್ಕೆಯ ವಿಚಾರದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಈ ಸತ್ಯವನ್ನು ಒಪ್ಪಿಕೊಂಡು ಮುಂದುವರೆಯದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಗುರುವಾರ ಹೇಳಿದ್ದಾರೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಗುರುವಾರ ನಗರದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ರಿಜ್ವಾನ್‌ ಅರ್ಷದ್‌ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಂತಹ ಸೂಕ್ಷ್ಮಸಮಯದಲ್ಲಿ ಅಲ್ಪಸಂಖ್ಯೆ ಕಡಿತಗೊಳಿಸದೆ ಸಂವಿಧಾನವನ್ನು ಸರಿಯಾಗ ಜಾರಿಗ ತರುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಅತ್ಯಂತ ಅಗತ್ಯ ಸಂಸತ್ತಿನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಿರ್ದಿಷ್ಟ ನಿರ್ಣಯಗಳು ಮತ್ತು ಕಾನೂನುಗಳನ್ನು ತರಲಾಗುತ್ತಿದೆ. ಧರ್ಮಾಂತರ ನಿಷೇಧ ಕಾಯ್ದೆ ವಕ್ಸ್ ತಿದ್ದುಪಡಿ ಮಸೂದೆ, ಸಿಎಎ-ಎನ್‌ಆರ್‌ಸಿ ಮುಂತಾದವುಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಜಾರಿಗೆ ತರಲಾಗಿದೆ. ಹೀಗಾಗಿ ಎಲ್ಲಾ ಅಲ್ಪಸಂಖ್ಯಾತರು ಒಗ್ಗೂಡಿ ಭಾರತವನ್ನು 'ವಿಶ್ವಗುರು'ವಾಗಿಸಲು ಕೆಲಸ ಮಾಡಬೇಕೆಂದು ರಿಜ್ವಾನ್‌ ಅರ್ಷದ್‌ ಅವರು ಕರೆ ನೀಡಿದರು.

The grand “Bihar @ 2047 Vision Conclave (Season 3)” will be organized at the Oxford College Auditorium, Bengaluru.

Image
Under the Let’s Inspire Bihar campaign, On 21 December 2025, the grand “Bihar @ 2047 Vision Conclave (Season 3)” will be organized at the Oxford College Auditorium, Bengaluru. Apart from this, other important national programs are also scheduled to be organized over the next four months in Hyderabad, Delhi, and Patna. Highlights: The development of India by 2047 is intrinsically linked with the development of Bihar, having a large population of about 14 crores and with one of the lowest per capita incomes in the Country. Recognizing this national imperative, over 3 lakh individuals from across the country and abroad have associated themselves with the campaign and are actively contributing at socio-cultural, educational, and entrepreneurial levels to Bihar’s transformation, and hence a national transformation too, transcending barriers of caste, religion, race, gender, and ideology. More than 2,300 programs have been successfully conducted under the campaign across all dist...

ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರಿಂದ ಸವಿತಾ ಸಮಾಜಕ್ಕೆ ಅವಮಾನ ; ತೀವ್ರ ಖಂಡನೆ. ಕರ್ನಾಟಕ ದ್ವೇಷ ಅಪರಾಧ ತಡೆ ವಿದೇಯಕ ಮಂಡನೆ ಸವಿತಾ ಸಮಾಜ ಸ್ವಾಗತ.

Image
ಬೆಂಗಳೂರು ಡಿಸೆಂಬರ್ 20; ಮಾಜಿ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಸವಿತಾ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಯನ್ನು ಕರ್ನಾಟಕ ಸವಿತಾ ಸಮಾಜ ತೀವ್ರವಾಗಿ ಖಂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸವಿತಾ ಸಮಾಜ ಕಾರ್ಯಾಧ್ಯಕ್ಷ ಬೈಲಪ್ಪ ನಾರಾಯಣ ಸ್ವಾಮಿ, ವೇಣುಗೋಪಾಲ್, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ನಾಗವೇಣಿ,  ಮಾಜಿ ಸಚಿವ ಮತ್ತು ಮಧುಗಿರಿ ಶಾಸಕರಾದ ಕೆ ಎನ್ ರಾಜಣ್ಣ ಖಾಸಗಿ ಟಿ.ವಿ ನ್ಯೂಸ್ ಚಾನೆಲ್ ನವರು ನೆಡೆಸಿಕೊಡುವ ಅತಿಥಿ ಸಂದರ್ಶನ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸವಿತಾ, ಸಮುದಾಯದವರು ಕ್ಷೌರಿಕ ವೃತ್ತಿ ಮಾಡುತ್ತಾರೆ ಎನ್ನುವ ಬದಲು ಹಜಾಮತ್ ಮಾಡುವವನು ಹಜಾಮತ್ ಮಾಡುತ್ತಾನೆ ಎಂದು ಹೇಳಿದ್ದಾರೆ. ರಾಜಣ್ಣನವರು ತಳಸಮುದಾಯದಿಂದ ಬಂದವರಾಗಿದ್ದು, ತಳಸಮುದಾಯಗಳ ಬಗ್ಗೆ ಕಾಳಜಿ ಇರುವ ಅದರಲ್ಲೂ ಸವಿತಾ ಸಮುದಾಯದ ಮೇಲೆ ಅತ್ಯಂತ ಪ್ರೀತಿವುಳ್ಳವರಾಗಿದ್ದು, ಸವಿತಾ ಸಮುದಾಯಕ್ಕೆ ಅನೇಕ ಅನುಕೂಲ ಮಾಡಿಕೊಟ್ಟಿರುತ್ತಾರೆ. ಇವರ ಬಾಯಲಿ ಸವಿತಾ ಸಮಾಜದ ನಿಷೇಧಿತ ಪದ ಬಳಕೆಯಾಗಿರುವುದು ಅತ್ಯಂತ ಆಶ್ಚರ್ಯ ದಿಗ್ಧಮೆ ಆಘಾತಕಾರಿ ಯಾಗಿದ್ದುಇದು ದುರಂತವೇ ಸರಿ ಎಂದರು.  ಸವಿತಾ ಸಮೂದಾಯಕ್ಕೆ ಮಾಡಿರುವ ಅಪಮಾನ. ಕ್ಷೌರಿಕ ವೃತ್ತಿ ಎಂದು ಹೇಳಲು ಅನುಕೂಲ ಇದ್ದರೂ ಸಹ ಹಜಾಮತ್ ಎಂದು ಹೇಳಿರುವ ರಾಜಣ್ಣನವರು ಅವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜ ಖಂಡಿಸುತ್ತದೆ ಎ...

Manchester City and JAIN Sports launch new Football School in India

Image
Bengaluru, 15 December 2025: Manchester City and JAIN Sports have today announced a new Manchester City Football School at JAIN Sports, JAIN Global Campus, owned by The JGI Group, one of India’s leading educators. The launch represents the first step in JAIN Sports’ journey, bringing a globally recognised football education programme into its high-performance ecosystem. This collaboration will deliver a world-class football education programme that combines Manchester City’s renowned playing philosophy with JAIN’s commitment to nurturing India’s emerging sports talent through high quality coaching, academic excellence, state of the art infrastructure and holistic student-athlete development. The Football School will provide students at JAIN with access to high-quality coaching and training methodologies that have contributed to Manchester City’s success in English, European, and global competitions. The programme is designed to nurture young players both on and off the pitc...

ಸನಾತನ ಧರ್ಮವನ್ನು ಕಾಪಾಡುವಲ್ಲಿ 'ಅಖಂಡ' ಬಾಲಕೃಷ್ಣ ಯಶಸ್ವಿ

Image
ಬೊಯ್ಯಾಪಾಟಿ ಶ್ರೀನು ಸಿನಿಮಾ ಎಂದರೆ ಅದರಲ್ಲಿ ಪಕ್ಕ ಮಾಸ್, ಪಕ್ಕ ಫೈಟ್ಸ್, ಮತ್ತು ಪಕ್ಕ ಡೈಲಾಗ್ಸ್ ಎಂಬುದು ಸರ್ವೇಸಾಮಾನ್ಯ, ಆದರೆ ಈ ಅಖಂಡ ತಾಂಡವ ಸಿನಿಮಾದ ಕಥೆ ನಮ್ಮ ಭಾರತದ ಮಹಾಗ್ರಂಥವಾದ' ಭಗವತ್ಗೀತೆಯಲ್ಲಿರುವ ಪ್ರಮುಖ ಅಂಶಗಳನ್ನು ಆಯ್ದುಕೊಂಡು, ಅದರಲ್ಲಿದ್ದ ಪ್ರಕೃತಿಯ ಮಹಾಕಾಲಗಳ ಪ್ರಾಮುಖ್ಯತೆಗಳೊಂದಿಗೆ ಭಾರತ ದೇಶದ ದೈವ ಭಕ್ತಿ, ದೈವ ನಂಬಿಕೆ, ಹಾಗೂ ದೈವ ಶಕ್ತಿಯೊಂದಿಗೆ ಸಂಬಂಧಿಸಿರುವ ಸನಾತನ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ಭಕ್ತಿಯನ್ನು ಹಾಗೂ ಅದರ ಶಕ್ತಿಯನ್ನು ಸಿನಿಮಾ ಕಥೆಯ ಮುಖಾಂತರ ತೋರಿಸುವಲ್ಲಿ ಈ ನಿರ್ದೇಶಕ ಪ್ರಯತ್ನ ಪಟ್ಟಿರುವುದು ನಿಜಕ್ಕೂ ಆಶ್ಚರ್ಯಕರ ಹಾಗೂ ಸ್ವಾರಸ್ಯಕರ ವಾಗಿದೆ ಎಂದರೆ ತಪ್ಪಾಗಲಾರದು,  ಏಕೆಂದರೆ ಬೊಯಪಾಟಿ ಸೀನು ಸಿನಿಮಾವೆಂದರೆ ಅದರಲ್ಲಿ ಬರಿ ಹೊಡಿ, ಬಡಿ ಹಾಗೂ ನೆತ್ತರು ಇರುತ್ತದೆ, ಹಾಗೂ ಅವರ ಪ್ರತಿಯೊಂದು ಸಿನಿಮಾ ಪ್ರಾರಂಭವಾಗುವ ಮೊದಲು ಅವರ ಡೈಲಾಗ್ ಕೇಳುತ್ತಿತ್ತು, ಆದರೆ ಈ ಸಿನಿಮಾದಲ್ಲಿ ಬರೀ ಘಂಟೆ, ನಾದ, ಮಂತ್ರ ತಂತ್ರಗಳ ವೇದ ಘೋಷಗಳೇ ಸದ್ದು ಸಖತ್ ಆಗಿ ಕೇಳುತ್ತಿದೆ, ಅಷ್ಟರ ಮಟ್ಟಿಗೆ ಸಿನಿಮಾ ಕಥೆ ಕಟ್ಟಿ ರಚಿಸಿದ್ದಾರೆ,  ಹಳೆಯ ಅಖಂಡ ಸಿನಿಮಾ ಮುಂದಿನ ಭಾಗವಾಗಿರುವ ಈ ಸಿನಿಮಾ ಒಳ್ಳೆಯ ಕಾನ್ಸೆಪ್ಟ್ ಮತ್ತು ಪ್ರೇಕ್ಷಕನ ಹೃದಯ ಹಾಗೂ ಮನ ಮುಟ್ಟುವಂತೆ ಗ್ರಾಫಿಕ್ ದೃಶ್ಯಗಳನ್ನು ಅಳವಡಿಸಿರುವುದು ಸಿನಿಮಾಗೆ ಹೈಲೈಟ್ ಮತ್ತು ಪ್ರೇಕ್ಷಕನ ವೀಕ್ಷಣೆಗೆ ನಿಜಕ್...

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

Image
ಬೆಂಗಳೂರು: ವಿಶೇಷ ಚೇತನ ಮಕ್ಕಳ ಬಾಳಲ್ಲಿ ಸಂತಸ ಮೂಡಲಿ ಎಂಬ ನಿಟ್ಟಿನಲ್ಲಿ ಬೈಕ್ ಮತ್ತು ಜೀಪ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪರ್ಶ್ ಫೌಂಡೇಶನ್ ಸಂಸ್ಥಾಪಕರಾದ ಗಾಯತ್ರಿ ಹೇಳಿದರು. ನಗರದಲ್ಲಿ ಸ್ಪರ್ಶ್ ಫೌಂಡೇಶನ್, ಹಸಿರೋತ್ಸವ ಫೋರಂ ಮತ್ತು ಸುದಯ ಫೌಂಡೇಶನ್ ಸಹಯೋಗದೊಂದಿಗೆ ಸೋರ್ ಬೇರಿ ಹೋಟೆಲ್ ನಿಂದ ಆರಂಭವಾಗಿ ಹಾಲಿಡೇ ಇನ್ ಹೋಟೆಲ್ ವರೆಗೆ "ಸಂತಾ ರೈಡ್ ಮತ್ತು ಡ್ರೈವ್" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗಾಯತ್ರಿ ಅವರು, ನಾವು ವಿಶೇಷ ಚೇತನವುಳ್ಳ ಮಕ್ಕಳ ಶಿಕ್ಷಣ, ಚಿಕಿತ್ಸೆ ಮತ್ತು ಒಟ್ಟಾರೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಅದರಂತೆ ಇಂದು ಕೈಗೊಂಡ ಸಂತಾ ರೈಡ್‌ ಕೇವಲ ಆಯೋಜನೆಯಲ್ಲ, ಜನರಲ್ಲಿ ಅರಿವು ಮೂಡಿಸಲು ಮತ್ತು ಮಕ್ಕಳಿಗೆ ಅರ್ಥಪೂರ್ಣವಾಗಿ ಬೆಂಬಲ ನೀಡಲು ಸಮುದಾಯವನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ ಎಂದರು.    ಹಸಿರೋತ್ಸವ ಫೋರಂ ನ ಸಂಸ್ಥಾಪಕರಾದ ಆರತಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳ ಮೂಲಕ ನಾವು ವಿಶೇಷ ಚೇತನವುಳ್ಳ ಮಕ್ಕಳಿಗೆ ಬೆಂಬಲವನ್ನು ಸೂಚಿಸಬೇಕು. ಅವರ ಉತ್ತಮ ಭವಿಷ್ಯಕ್ಕಾಗಿ ನಾವು ನೆರವಾಗಬೇಕು ಎಂದರು. ಸುದಯ ಫೌಂಡೇಶನ್‌ನ ಸಂಸ್ಥಾಪಕರಾದ ಡಾ. ದಿವ್ಯಾ ರಂಗೇನಹಳ್ಳಿ ಮಾತನಾಡಿ, ಪ್ರತಿ ವಿಶೇಷ ಚೇತನವುಳ್ಳ ಮಗುವು ಗುಣಮಟ್ಟದ ಶಿಕ್ಷಣ ಮತ್ತು ಆರೈಕೆಯನ್...

Infinite Sports Hosts Under 19 Football Tournament to Promote Young Sporting Talent

Image
Bengaluru, December 7, 2025 — Infinite Sports, founded by two passionate youngsters Neel and Vignesh, students of 2nd PUC and 1st PUC respectively, successfully organized an exciting football tournament at Play365, Jnana Sweekar, Kanakapura Road, Bengaluru. The event saw the enthusiastic participation of 16 talented teams, creating a vibrant and competitive sporting atmosphere. The initiative was driven by the duo’s strong commitment to support emerging sports talent, especially those who are financially challenged in pursuing their athletic ambitions. The tournament was proudly sponsored by BB360, Bhoopalam Botanicals, Belawal Foundation, Anvita Charitable trust and Kapali Organics. The organizers took the opportunity to recognize and encourage skilled young players, reaffirming their dedication to continue promoting and supporting aspiring athletes. 🏆 Tournament Results Winners: Hit Squad Runners-up: All Stars FC Best Player: Milan Best Goalkeeper: Bhaskar ...

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium

Image
Bengaluru, December 9, 2025: The Bengaluru Branch (SIRC) of the Institute of Chartered Accountants of India (ICAI) will host the 5th Edition of the GCC Summit 2025 on December 12 and 13 at Jnana Jyoti Auditorium, Bengaluru. Organized by the Group to Promote India as Accounting GCC under the DITS & WTO Directorate, the summit is themed “From Ledgers to Global Leadership – Chartered Accountants Shaping GCCs”, and is supported by WOFA 2026 – World Forum of Accountants as the Ecosystem Partner. Speaking to reporters at the Bangalore Press Club, CA Thuppad Virupakshappa Muppanna, Secretary, Bengaluru Branch (SIRC) of ICAI, shared details of the summit during a press conference. Senior ICAI leaders including CA. Prasanna Kumar D (Vice President, ICAI), CA. Sanjib Sanghi, CA. Abhay Chhajed, CA. Madhukar N Hiregange and CA. Manjunath M Hallur will be present.  Day 1 will feature expert sessions on the evolution of GCCs from cost centres to innovation hubs, the rise of GCCs ...

Infinite Sports Hosts Under 19 Football Tournament to Promote Young Sporting Talent

Image
Bengaluru, December 7, 2025 — Infinite Sports, founded by two passionate youngsters Neel and Vignesh, students of 2nd PUC and 1st PUC respectively, successfully organized an exciting football tournament at Play365, Jnana Sweekar, Kanakapura Road, Bengaluru. The event saw the enthusiastic participation of 16 talented teams, creating a vibrant and competitive sporting atmosphere. The initiative was driven by the duo’s strong commitment to support emerging sports talent, especially those who are financially challenged in pursuing their athletic ambitions. The tournament was proudly sponsored by BB360, Bhoopalam Botanicals, Belawal Foundation, Anvita Charitable trust and Kapali Organics. The organizers took the opportunity to recognize and encourage skilled young players, reaffirming their dedication to continue promoting and supporting aspiring athletes. 🏆 Tournament Results Winners: Hit Squad Runners-up: All Stars FC Best Player: Milan Best Goalkeeper: Bhaskar ...

Infinite Sports Hosts Under 19 Football Tournament to Promote Young Sporting Talent

Image
Bengaluru, December 7, 2025 — Infinite Sports, founded by two passionate youngsters Neel and Vignesh, students of 2nd PUC and 1st PUC respectively, successfully organized an exciting football tournament at Play365, Jnana Sweekar, Kanakapura Road, Bengaluru. The event saw the enthusiastic participation of 16 talented teams, creating a vibrant and competitive sporting atmosphere. The initiative was driven by the duo’s strong commitment to support emerging sports talent, especially those who are financially challenged in pursuing their athletic ambitions. The tournament was proudly sponsored by BB360, Bhoopalam Botanicals, Belawal Foundation, and Kapali Organics. The organizers took the opportunity to recognize and encourage skilled young players, reaffirming their dedication to continue promoting and supporting aspiring athletes. 🏆 Tournament Results Winners: Hit Squad Runners-up: All Stars FC Best Player: Milan Best Goalkeeper: Bhaskar Best Goal Scorer: Tarun Winners, run...