ಬೆಂಗಳೂರಿನ ಇಂದಿರಾನಗರದಲ್ಲಿ "ಶ್ರೀ ಪಂಜುರ್ಲಿ ಕೆಫೆ" ಹೋಟೆಲ್ ಅದ್ದೂರಿಯಾಗಿ ಉದ್ಘಾಟನೆಯಾಯಿತು.

ಬೆಂಗಳೂರು, ಮೇ 3, 2025 

ಬೆಂಗಳೂರಿನ ಇಂದಿರಾನಗರದಲ್ಲಿ "ಶ್ರೀ ಪಂಜುರ್ಲಿ ಕೆಫೆ" ಹೋಟೆಲ್ ಅದ್ದೂರಿಯಾಗಿ ಉದ್ಘಾಟನೆಯಾಯಿತು.

ಬೆಂಗಳೂರಿನ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ರಘು ಅವರು 'ಶ್ರೀ ಪಂಜುರ್ಲಿ ಕೆಫೆ' ಹೋಟೆಲ್ ಉದ್ಘಾಟನೆ ಮಾಡಿದರು. 

  'ಶ್ರೀ ಪಂಜುರ್ಲಿ ಕೆಫೆ' ಹೋಟೆಲ್ ಗೆ ಬರುವ ಸಾರ್ವಜನಿಕರಿಗೆ ಶುಚಿಯಾದ, ಸುರಕ್ಷಿತ ಹಾಗೂ ರುಚಿಯಾದ ಆಹಾರವನ್ನು ನೀಡಬೇಕೆಂದು ಹೋಟೆಲ್ ಮಾಲೀಕರಿಗೆ ಶಾಸಕರಾದ ಎಸ್. ರಘು ಅವರು ಸಲಹೆ ನೀಡಿದರು. 

'ಶ್ರೀ ಪಂಜುರ್ಲಿ ಕೆಫೆ' ಹೋಟೆಲ್ ಶುದ್ಧ ಸಸ್ಯಾಹಾರಿ ಹೋಟೆಲ್ ಆಗಿದ್ದು, ಹೋಟೆಲ್ ಗೆ ಬರುವ ಸಾರ್ವಜನಿಕರಿಗೆ ಪ್ರಸಾದದಂತೆ ಶುಚಿಯಾದ ಹಾಗೂ ರುಚಿಯಾದ ಊಟವನ್ನು ನೀಡುತ್ತೇವೆ ಎಂದು ಹೋಟೆಲ್ ಮಾಲೀಕರಾದ ಶಿವರಾಜ್ ಶೆಟ್ಟಿ ಅವರು ಹೇಳಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.