ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನಾ ಸಮಾರಂಭ ನಡೆಯಿತು.
ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನಾ ಸಮಾರಂಭ ನಡೆಯಿತು.
ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನೆ ಮಾಡಿದರು.
ಕ್ರೀಡಾ ಶ್ರೀ ಎನ್ ನಾಗರಾಜ ಅವರ ನೇತೃತ್ವದಲ್ಲಿ ಬಾಂಧವ ಕೌನ್ಸಿಲರ್ ಕಪ್ -2025 ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿ ಮೂರು ಜನಗಳ ಕಾಲ ನಡೆಯಲಿದೆ.
Comments
Post a Comment